Slide
Slide
Slide
previous arrow
next arrow

ಅ.19ಕ್ಕೆ ಶಿರಸಿಯಲ್ಲಿ ಗೋಡ್ಖಿಂಡಿ ಬಾನ್ಸುರಿ ವಾದನ

300x250 AD

ಶಿರಸಿ: ‘ಪಶ್ಚಿಮ ಘಟ್ಟದ ಹಸಿರು ಸಿರಿಗೆ ಬಾನ್ಸುರಿ ಬಾಗಿನ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಅ.19ರಂದು ಸಂಜೆ 6.30ರಿಂದ ನಗರದ ಟಿ.ಆರ್.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಖ್ಯಾತ ಕೊಳಲುವಾದಕ ಪಂ.ಪ್ರವೀಣ ಗೋಡ್ಖಿಂಡಿ ಹಾಗೂ ಷಡ್ಜ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ ನಡೆಯಲಿದೆ. ತಬಲಾದಲ್ಲಿ ಪಂ.ಕಿರಣ ಗೋಡ್ಖಿಂಡಿ ಸಹಕರಿಸುವರು.

300x250 AD

ಅ.20ರಂದು ಸಂಜೆ 6.30 ರಿಂದ ವಾನಳ್ಳಿಯ ಮೆಣಸಿ ಸೀಮೆ ಸಹಕಾರಿ ಸಂಘದ ಸಭಾಭವನದಲ್ಲಿ ಗೋಡ್ಖಿಂಡಿ ಸಹೋದರರ ಬಾನ್ಸುರಿ ಹಾಗೂ ತಬಲಾ ವಾದನ ನಡೆಯಲಿದೆ. ಈ ಎರಡು ದಿನದ ಕಾರ್ಯಕ್ರಮ ಸಂಪೂರ್ಣ ಉಚಿತ ಪ್ರವೇಶದ್ದಾಗಿದೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕ ಎನ್.ಆರ್.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top